Sunday, July 14, 2013

ನುಡಿ ನಮನ- ಡಾ. ಕೆವಿ. ರಮೇಶ್‌

                                          
               ನುಡಿ ನಮನ   
                     


                



 ಭಾರತದ ಲಿಪಿಶಾಸ್ತ್ರ ದಿಗ್ಗಜ  ಡಾ. ಕೆವಿ.ರಮೇಶ್‌ ಅವರು ಬುಧವಾರ  ದಿನಾಂಕ ೧೦-೭- ೨೦೧೩ ರಂದು ಕಾಲವಶರಾಗಿದ್ದಾರೆ.. ಅವರ ನಿಧನಕ್ಕೆ ಕರ್ನಾಟಕ ಇತಿಹಾಸ ಅಕಾದೆಮಿ  ಸಂತಾಪ ಸೂಚಿಸುತ್ತದೆ.ಅವರ ೭೭ ವರ್ಷದ ಸಾರ್ಥಕ ಜೀವನದಲ್ಲಿ ಸುಮಾರು ಐದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಭಾರತದ ಪುರಾತತ್ತ್ವ ರಂಗಕ್ಕೆ ಅನುಪಮ ಸೇವೆ ಸಲ್ಲಿಸಿರುವರು. ಅವರ ಕೊರತೆಯು ಬಹುಕಾಲ ಇತಿಹಾಸ ರಂಗನವನ್ನು ಕಾಡುವುದು. ದೇವರು ಅವರ  ಆತ್ಮಕ್ಕೆ ಶಾಂತಿನೀಡಲಿ ಎಂದು ಅಕಾದೆಮಿಯ ಪದಾಧಿಕಾರಿಗಳು ಮತ್ತು ಸದಸ್ಯರು  ಕೋರುತ್ತಾರೆ

No comments:

Post a Comment