Tuesday, April 30, 2013

ಡಾ. ಅ.ಲ.ನ ಶ್ರದ್ಧಾಂಜಲಿ




ಓದು ಬರಹ ಬಳಗ,
ಇತಿಹಾಸ ದರ್ಪಣ,
ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ,
ಕರ್ನಾಟಕ ಇತಿಹಾಸ ಅಕಾಡೆಮಿ
ಸಂಚಯ ಪತ್ರಿಕೆ
ಇವರ ಸಂಯುಕ್ತ ಆಶ್ರಯದಲ್ಲಿ
ಡಾ. ಅ. ಲ. ನರಸಿಂಹನ್
ಶ್ರದ್ಧಾಂಜಲಿ ಕಾರ್ಯಕ್ರಮ
ಮಾತನಾಡುವವರು
ಪ್ರೊ. ಕ. ವೆಂ. ರಾಜಗೋಪಾಲ್. ನಿವೃತ್ತ ಪ್ರಾಚಾರ್ಯರು,
ಡಾ. ದೇವರಕೊಂಡಾರೆಡ್ಡಿ  ಅಧ್ಯಕ್ಷರು ಕರ್ನಾಟಕ ಇತಿಹಾಸ ಅಕಾಡೆಮಿ
ಶ್ರೀ. ಎಂ.ಬಿ ಪಾಟೀಲ್  ನಿವೃತ್ತ ಮುಖ್ಯ ಸಂಪಾದಕರು, ಗೆಜೆಟಿಯರ್ ಇಲಾಖೆ.
ಡಾ. ಕೆ. ವಸಂತಲಕ್ಷ್ಮಿ  ಕನ್ನಡ ಉಪನ್ಯಾಸಕರು
ಶ್ರಿ. ಡಿ. ವಿ. ಪ್ರಹ್ಲಾದ್  ಸಂಪಾದಕರು, ಸಂಚಯ ದ್ವೈಮಾಸಿಕ ಪತ್ರಿಕೆ.
ಅಧ್ಯಕ್ಷತೆ
ಪ್ರೊ. ಎಂ.ಎಚ್. ಕೃಷ್ಣಯ್ಯ
(ಗೌರವ ಅಧ್ಯಕ್ಷರು, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ)
ಕಾರ್ಯಕ್ರಮ ನಡೆಯುವ ಸ್ಥಳ:
ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ, ಎನ್.ಆರ್. ಕಾಲೋನಿ, ಬೆಂಗಳೂರು
ದಿನಾಂಕ:೦೩/೦೫/೨೦೧೩  ಸಮಯ: ಸಂಜೆ ೬ಗಂಟೆಗೆ
ದಯಮಾಡಿ ಎಲ್ಲರೂ ಬನ್ನಿ.


No comments:

Post a Comment