Tuesday, September 25, 2012

ನುಡಿ ನಮನ



ನಮ್ಮ ಕರ್ನಾಟಕ ಇತಿಹಾಸ ಅಕಾದಮಿಯ ಕಚೇರಿಗೆ ಸ್ಥಳಾವಕಾಶ ಕೊಟ್ಟು ನಮ್ಮ ಎಲ್ಲ ಕಾರ್ಯಗಳಲ್ಲೂ ಸಹಕರಿಸುತ್ತಿರುವ ಬಿ. ಎಂ. ಶ್ರೀ. ಪ್ರತಿಷ್ಠಾನದ ಕಾರ್ಯಾದ್ಯಕ್ಷರಾದ  ಪ್ರೊ. ಡಿ . ಲಿಂಗಯ್ಯನವರು ೨೨-೯-೨೦೧೨ ರಂದು ಕನ್ನಡ ಕಾರ್ಯಕ್ರಮೊಂದರಲ್ಲಿ ಭಾಗವಹಿಸಿದ್ದಾಗಲೆ ವಿಧಿ ವಶರಾದರು.ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ನಷ್ಟ. ನಮ್ಮ ಸಂಸ್ಥೆಗಂತೂ ತುಂಬಲಾರದ ಹಾನಿ. ಅವರ ನಿಧನಕ್ಕೆ ನಮ್ಮ ಸಂಸ್ಥೆ  ಅಪಾರ ಸಂತಾಪ ವ್ಯಕ್ತ ಪಡಿಸುತ್ತಾ ಈ ದುಃಖ ಭರಿಸುವ ಶಕ್ತಿಯನ್ನು ಅವರ  ಕುಟುಂಬ ವರ್ಗಕ್ಕೆ ದೇವರು ನೀಡಲಿ  ಎಂದು ಕೋರುತ್ತದೆ..
ಪ್ರೊ. ಲಿಂಗಯ್ಯನವರಿಗೆ ಸಲ್ಲಿಸಿದ ಸವಿವರ ನುಡಿ ನಮನಕ್ಕೆ ಈ ಕೊಂಡಿಗೆ ಭೇಟಿ ನೀಡಿ -http://appaaji.blogspot.in/

No comments:

Post a Comment